ಸಂಚಿಕೆ ೧೭
ಗುರು ಬಬ್ಬಿಗದ್ದೆ

-  ಗುರು ಬಬ್ಬಿಗದ್ದೆ

ಶ್ರೀಮಂತರ ಗತ್ತು, ಗತ್ತು ಗಮ್ಮತ್ತು
ಹಣವನ್ನೇ ಕೂಡಿಟ್ಟು ಹಣವನ್ನೇ ಬಿತ್ತು   ಪೂರ್ತಿ ಓದಿ... »

furniture.jpg

_ಗೋಪೀನಾಥ ರಾವ್

ಹುಡುಗಿಯ ಕಡೆಯವರು ಮಾತುಕತೆಗೆ ಬರುತ್ತಾರೆ ಎನ್ನುವುದು ಹಿಂದಿನಷ್ಟು ಸಂಭ್ರಮದ ಸುದ್ದಿಯಲ್ಲ ಬಿಡಿ. ಹಿಂದೆಯಾದರೋ ಇದು ಬಹಳಷ್ಟು ಸಂಭ್ರಮದ ಸುದ್ದಿಯೇ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ ನೋಡಿ!   ಪೂರ್ತಿ ಓದಿ... »

Salt1.jpg

 -ಅರ್ಶದ್ ಹುಸೇನ್ ಎಂ ಹೆಚ್.

ಶೀರ್ಷಿಕೆ ನೋಡಿ ಕನ್ನಡ ನಟ ಉಪೇಂದ್ರ ಮಹಾತ್ಮೆ ಎಂದು ತಪ್ಪಾಗಿ ತಿಳಿದುಕೊಳ್ಳಬೇಡಿ. ವಿಷಯ ನಮ್ಮ ಸಂಬಳದ್ದು. ಸಂಬಳ ಅಂದರೆ ಸ್ಯಾಲೇರಿಯಮ್ - ಅಂದರೆ ಅದೇ ವೇತನವೆಂದು ಮುಂಚೆ ಕೊಡುತ್ತಿದ್ದರಲ್ಲಾ, ಸಾಮಾನ್ಯ ಉಪ್ಪು.   ಪೂರ್ತಿ ಓದಿ... »

ಗೋಪಿನಾಥ್ ರಾವ್

-ಗೋಪೀನಾಥ ರಾವ್

ಹಾಡು ಹೊಳೆಯ ಹಾಗೆ ಹರಿದಾಗ
ಕಲ್ಲು ಮಣ್ಣು ಕೆಂಪು ಬಣ್ಣ
ಕಸಕಡ್ಡಿ ಎಲ್ಲೆಂದರಲ್ಲಿ ಅಡ್ಡ ಸಿಕ್ಕಿ   ಪೂರ್ತಿ ಓದಿ... »

                            -ಅರ್ಶದ್ ಹುಸೇನ್ ಎಂ.ಹೆಚ್

ಸೃಷ್ಟಿಕರ್ತ 

ಆಹಾ ಎಂಥಾ ನಯನ
ತಕ್ಕ ಸುಂದರ ವದನ

  ಪೂರ್ತಿ ಓದಿ... »

Syndicate

Syndicate content
Syndicate content