ಸಂಚಿಕೆ ೭
anusha1.jpg

- ಗೋಪೀನಾಥ ರಾವ್ 

ಈ ಬಾರಿ ಲಂಡನ್ನಿನಲ್ಲಿ ನಡೆದ ವಿಶ್ವ ಜ್ಯೂನಿಯರ್ ಬೂಗಿವೂಗಿ ಸ್ಪರ್ಧೆಯಲ್ಲಿ ಯು ಎ ಇ ನಿವಾಸಿ ಕನ್ನಡ ಹುಡುಗಿ ಕುಮಾರಿ ಅನೂಷಾ ಪ್ರಥಮ ಸ್ಥಾನ ಗಿಟ್ಟಿಸಿ ವಿಶ್ವಮಾನ್ಯಳಾಗಿದ್ದಾಳೆ.   ಪೂರ್ತಿ ಓದಿ... »

irshad3.jpg

- ಇರ್ಶಾದ್ ಮೂಡಬಿದ್ರಿ

ಕಾಬಾ, ಸೌದಿ ಅರೇಬಿಯಾದ ಮಕ್ಕ ನಗರದಲಿರುವ, ಅಲ್ಲಾಹನ ಭವನ. ಅದು ಜೆದ್ದಾ ನಗರದಿಂದ ೨೦ ಕಿ.ಮೀ. ದೂರದಲ್ಲಿದೆ.  ಇಸ್ಲಾಮಿನ ತತ್ವ -ಸಿದ್ಧಾಂತದ ಪ್ರಕಾರ ಭೂಮಿಯಲ್ಲಿ ಅಲ್ಲಾಹನು ಮೊತ್ತ ಮೊದಲಾಗಿ ಸೃಷ್ಟಿಸಿದ್ದು ಕಾಬಾ ಭವನವನ್ನು.  ಪ್ರವಾದಿ ಆದಂ (ಸ) ಅವರ ಆಗಮನದ ಮುನ್ನವೇ ದೇವಚರರು (ಮಲಕ್ ಗಳು) ಈ ಭವನವನ್ನು ನಿರ್ಮಿಸಿದ್ದರು.    ಪೂರ್ತಿ ಓದಿ... »

- ಆರ್ ಶ್ರೀನಾಗೇಶ್ 

"ಎದುರುತ್ತರ ತುಂಬಾ ಕೊಡ್ತಾನೆ, ಅಥವಾ ಕೊಡ್ತಾಳೆ." - ಇದು ಅನೇಕ ಪೋಷಕರು ಹೇಳುವ ದೂರು. ಮಕ್ಕಳು ಎದುರುತ್ತರ ಯಾಕೆ ಕೊಡ್ತಾರೆ?   ಪೂರ್ತಿ ಓದಿ... »

srinath.jpg

- ಶ್ರೀನಾಥ್ ಭಲ್ಲೆ 

 

ಬೆಳಿಗ್ಗೆ ಇಂದ ಏನೋ ಧುಮ ಧುಮ ಅನ್ನುತ್ತಾ ಓಡಾಡುತ್ತಿದ್ದಳು ವಿಶಾಲೂ. ಏನೂ ಅಂತ ಹೇಳ್ತಿಲ್ಲ. ಕೆನ್ನೆಗಳು ಭಾಗಶ: ಕೆಂಪಾಗಿದ್ದು, ಕಣ್ಣಲ್ಲಿ ಅಲ್ಲಲ್ಲೇ ನೀರು ತುಂಬಿದ್ದು, ತುಂತುರು ಅಥವಾ ಭಾರಿ ಅಳು ಬರುವ ಸಾಧ್ಯತೆ ಇತ್ತು. ನನ್ನೆದೆಗೆ ಒರಗಿ ಅತ್ತಾಗ (ಅತ್ತರೆ) ಕಾಟನ್ ಶರ್ಟಿನ ಜೊತೆ ಹೃದಯಕ್ಕೆ ಹತ್ತಿರವಾದ ಬನಿಯನ್ ಕೂಡಾ ಎಲ್ಲಿ ಒದ್ದೆಯಾಗುವುದೋ ಎಂದು ಅಲೋಚಿಸಿ, ನೀರು ಬಿದ್ದರೂ ಜಾರಿ ಹೋಗುವುದಕ್ಕೆ ಹತ್ತಿರವಾದ ಪಾಲಿಸ್ಟರ್ ಶರ್ಟು ಧರಿಸಿ ಕುಳಿತೆ.   ಪೂರ್ತಿ ಓದಿ... »

Syndicate

Syndicate content
Syndicate content