- ಅರ್ಶದ್ ಹುಸೇನ್ ಎಂ. ಹೆಚ್
ಇರುಳು ಕಂಡ ಬಾವಿಗೆ ಹಗಲಿಗೆ ಬಿದ್ದಂತೆ ಎಂಬುದೊಂದು ಕನ್ನಡದ ಗಾದೆ. ಸ್ವತಃ ಒಂದು ಅನುಭವ ಆದ ಮೇಲೆ ಗಾದೆ ಸತ್ಯವೆನಿಸಿದ್ದಂತೂ ನಿಜ. ಕಳೆದ ವರ್ಷ ಊರಿಗೆ ಹೋಗಿದ್ದಾಗ ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯವಾಗಿರಲಿಲ್ಲ. ಹಾಗಾಗಿ ಬೊಂಬಾಯಿ ಮುಖಾಂತರವೇ ಹೋಗಬೇಕಾಯ್ತು. ಹಿಂತಿರುಗಿದ ಕೆಲದಿನಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯಾಗಿತ್ತು. ಮುಂದಿನ ಬಾರಿ ಮಂಗಳೂರಿಗೇ ಹೋಗಬೇಕೆಂದು ಅಂದೇ ನಿಶ್ಚಯಿಸಿದೆ.   ಪೂರ್ತಿ ಓದಿ... »
- ಗೋಪೀನಾಥ ರಾವ್
ಹಾಳು ನೆನಪು
ಕಾಳು ಹಾಕಿ ಸಾಕಿದ ಕಾಗೆಯಂತೆ
ಸುತ್ತಿ ತಿರುಗಿ ಪುನಃ ಅಲ್ಲಿಗೇ ಬಂದು
ಹೇಳದೇ ಕೇಳದೇ ಗಟ್ಟಿಯಾಗಿ ತನ್ನಿರವನ್ನು ಅರಚುತ್ತದೆ
ಅಸಲಿನೊಡನೆ ನುಸುಳಿ ಬರುವ ಬಡ್ಡಿಯಂತೆ
  ಪೂರ್ತಿ ಓದಿ... »
- ಅರ್ಶದ್ ಹುಸೈನ್ ಎಂ ಎಚ್
ದುಬೈಯಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಡೆಸುತ್ತಿರುವ ಅನೇಕ ಕನ್ನಡ ಸಂಘ ಸಂಸ್ಥೆಗಳೊಂದಿಗೆ ಕನ್ನಡಕೂಟ ಯು.ಎ.ಇ. ಸಹಾ ತನ್ನ ಅಳಿಲ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸಬೇಕೆಂದು ನಿಶ್ಚಯಿಸಿದ ಕೂಟದ ಸದಸ್ಯರು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು.   ಪೂರ್ತಿ ಓದಿ... »
-ತಳಕು ಶ್ರೀನಿವಾಸ, ಮುಂಬೈ
(ಇದೊಂದು ಅಣುಕು ಕವಿತೆ - ಕವಿ ಕೆ.ಎಸ್.ನ ಅವರ ಕ್ಷಮೆ ಕೋರಿ)
ಮದುವೆಯಾಗಿ ವಾರವಿಲ್ಲ
ನೋಡಿರಣ್ಣ ಹೇಗಿದೆ
ಕುಮಾರು ಕೂಗಿದಾಗಲೆಲ್ಲ ಓಡಿ ಬರುವ
ಯಡ್ಡಣ್ಣ ಹಿಂದೆ ಮುಂದೆ ನೋಡದೆ   ಪೂರ್ತಿ ಓದಿ... »



