-ವಾಣಿ ರಾಮದಾಸ್
ಈ ಯಾಂತ್ರಿಕ ಯುಗದಲಿ ಟೈಮಿಲ್ಲ ಮಂತ್ರ ಎಲ್ಲರ ಬಾಯಲ್ಲಿ ಜನ ಜನಿತ. ಎಲ್ಲರೂ ಓಡ್ತಾನೇ ಇರ್ತಾರೆ. ಯಾರಿಗೂ ಯಾವುದಕ್ಕೂ ವೇಳೆ ಇಲ್ಲ. ವೇಳೆ ಕಳೆದು ಹೋಗುತ್ತೋ ಗೊತ್ತಿಲ್ಲ. ಯಾಕೆ ಗೊತ್ತಿಲ್ಲ, ಏನು ಗೊತ್ತಿಲ್ಲ, ಅದೇ ಗೊತ್ತಿಲ್ಲ. ಇಲ್ಲ, ಇಲ್ಲ, ಆಗೊಲ್ಲ, ಕಾಟ ಸಲ್ಲ. ಅದನ್ನು ಎಂದಾದರೊಮ್ಮೆ ಬದಿಗಿಡಿ ಸಿಗುವುದು ಸಿಹಿ ಬೆಲ್ಲ.   ಪೂರ್ತಿ ಓದಿ... »
ಕಥೆ ಬರೆಯಬೇಕೆಂದು ಕುಳಿತಿದ್ದೆ
ಕವಿತೆ ಬಂದಳು.
ತಿದ್ದಿ ತೀಡಿದ ಛಂದೋರೂಪ
ಹಂಸನಡಿಗೆಯ ಪಾದಗತಿ
ಕಣ್ಣಲ್ಲಿ ಸೂರ್ಯರಶ್ಮಿ
ಮುಖದಲ್ಲಿ ಚಂದ್ರಹಾಸ
ಹೀಗೆ
ಕವಿತೆ ಬಂದಳು.
  ಪೂರ್ತಿ ಓದಿ... »
ಒಂದಾನೊಂದು ಕಾಲಕ್ಕೆ ಕುಂದೂರಿನಿಂದ ಮೂಡಲಕ್ಕೆ ಒಂದು ಊರು. ಹೆಸರು ಮೂಡನಹಳ್ಳಿ. ಆ ಒಂದು ಹಳ್ಳಿಯವೊಳಗೆ ಇರುತಕ್ಕ ನೂರಾರು ಮನೆಯೊಳಗೆ ಸಾವಿರಾರು ಜನರೊಳಗೆ ಕುಂಬಾರ ಸಣ್ನಯ್ಯನೆಂಬೋನು ಬೆಳಗಾಗ ಎದ್ದು, ಪೂಜೆ ವೃತಾದಿಗಳನ್ನು ತಪ್ಪದೆ ಮಾಡಿ ನೋಡಿದವರು ಅವನನ್ನು ಮುಂದೆ ಬ್ರಾಹ್ಮಣೆಂದೂ ಹಿಂದೆ ಹಾರುವಯ್ಯನೆಂದೂ ಹಾಡಿ ಹೊಗಳುತ್ತಿರಲಾಗಿ,   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ನನ್ನಯ ಜೀವದ ಅರಗಿಣಿಯೆ ಮುತ್ತಿನ ಪ್ರೇಮದ ಅಭಿಷೇಕ
ನಿನ್ನಯ ಮಾತಿನ ಮುತ್ತುಗಳು ದೂಡಿವೆ ನನ್ನಯ ಕಡು ಶೋಕ ೧
ನೀನಿದ್ದರೆ ಜೊತೆಯಲಿ ಜಯವಿಹುದು ಎಲ್ಲವು ನನ್ನೆದೆ ತಟ್ಟುವುದು   ಪೂರ್ತಿ ಓದಿ... »




