ಸಂಚಿಕೆ ೨೨
ತೇಜಸ್ವಿ

 - ಸತ್ಯನಾರಾಯಣ ಬಿ.ಆರ್.

ಪ್ರವೃತ್ತಿಪ್ರಿಯ ಶಿಕ್ಷಕ ಸಮುದಾಯ

ಒಬ್ಬ ಮಾರ್ಗಾನ್ವೇಷಕನ ಕ್ಷೇತ್ರ ಬಹುಮುಖವಾಗಿರುತ್ತದೆ. ಅದಕ್ಕೆ ತೇಜಸ್ವಿಯವರು ಉತ್ತಮ ಉದಾಹರಣೆ. ಮೊದಲಿನಿಂದಲೂ ನಮ್ಮ ಶಿಕ್ಷಣ ಕ್ಷೇತ್ರ, ಮಾಧ್ಯಮ, ವಿದ್ಯಾಭ್ಯಾಸ ಪದ್ಧತಿ, ಗಡಿದಾಟದ ಶಿಕ್ಷಕ ವರ್ಗ ಇದೆಲ್ಲದರ ಬಗ್ಗೆಯೂ ಯಾವ ಮುಲಾಜು ಇಲ್ಲದೆ ತಮ್ಮ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮೊದಲ ಕಥೆ 'ಲಿಂಗ ಬಂದ'ದಲ್ಲಿಯೇ ಒಂದು ವಾಕ್ಯ ಯಾವ ಪೂರ್ವಾಗ್ರಹ ಉದ್ದೇಶವೂ ಇಲ್ಲದೆ ಸಹಜವಾಗಿ ಬಂದಿದೆ.   ಪೂರ್ತಿ ಓದಿ... »

ಗೋಪಿನಾಥ್ ರಾವ್

 - ಗೋಪೀನಾಥ ರಾವ್

ಮನಸ್ಸಿನಲ್ಲಿ ಎದ್ದ ಪ್ರಶ್ನೆಗೆ ಉತ್ತರ ಸಿಗದೇ ಇದ್ದರೆ ಏನು ಮಾಡ್ತೀರಾ? ತಲೆ ಕೆಡಿಸಿಕೊಳ್ಳುತ್ತೀರಾ? ಸತ್ತುಹೋಗಲಿ ಎಂದು ಮರೆತು ಬಿಡ್ತೀರಾ? ಛೆ.. ಹಾಗೆ ಮಾಡಬೇಡಿ.   ಪೂರ್ತಿ ಓದಿ... »

ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ

ಯಾಕವ್ವ ನನ್ನ ಹಡದಿ
ಬೆಳೆಸಿದೀ ಯಾಕ ಅಹಂಕಾರದಿ
‌ಇಲ್ಲದ ಆಸೆಗೆ ನೀರೆರೆಯುತಲಿ
ಕನಸಿನ ಲೋಕವ ದೂರ ಮಾಡಿದಿ      ೧   ಪೂರ್ತಿ ಓದಿ... »

Syndicate

Syndicate content
Syndicate content