ನಿಮ್ಮ ಸಲಹೆ/ಅನಿಸಿಕೆಗಳು ನಮಗೆ ತಪ್ಪದೆ ಕಳುಹಿಸಿ.
ಊರಿಗೆಲ್ಲ ಗಣ್ಯ ಇಲ್ಲಿ ನಡೆಯದ ನಾಣ್ಯ ಜನರಿಗೆ ಹಿಡಿದ ಜಿಡ್ಡು ಹೊಡೆದೋಡಿಸುವುದು ದುಡ್ಡು ಗೆಲ್ಲಿಸಲು ಸದಾ ಸಮರ್ಥ ಅಳತೆಯಲ್ಲಿ ಹೊಯ್ಯುವ ತೀರ್ಥ!
-ಗೋಪೀನಾಥ ರಾವ್