ಕ್ಷಣ ಕ್ಷಣಕ್ಕೂ ಮಹತ್ವ ಕೈಕಾಲಿನ ..ತಲೆಯ ಕುಶಲತೆಯ ಸತ್ವ ಗೆದ್ದರೆ ವರ್ಷಗಳ ತಪಸ್ಸಿಗೆ ಹರ್ಷ ತರುವ ಪ್ರಭುತ್ವ ಸೋತರೆ ಮತ್ತೆ ವೇದಾಂತದ ತತ್ವ!
-ಗೋಪೀನಾಥ ರಾವ್