- ಎರೆಡು ಚುಟುಕು-
-ಅರ್ಶದ್ ಹುಸೇನ್ ಎಂ.ಹೆಚ್
ಸೃಷ್ಟಿಕರ್ತ
ಆಹಾ ಎಂಥಾ ನಯನ
ತಕ್ಕ ಸುಂದರ ವದನ - ಸಿರಿವಂತಿಕೆಯ ಸುತ್ತ.....-
- ಗುರು ಬಬ್ಬಿಗದ್ದೆ
ಶ್ರೀಮಂತರ ಗತ್ತು, ಗತ್ತು ಗಮ್ಮತ್ತು
ಹಣವನ್ನೇ ಕೂಡಿಟ್ಟು ಹಣವನ್ನೇ ಬಿತ್ತು - ಉಪ್ಪಿನ ಮಹಾತ್ಮೆ-
-ಅರ್ಶದ್ ಹುಸೇನ್ ಎಂ ಹೆಚ್.
ಶೀರ್ಷಿಕೆ ನೋಡಿ ಕನ್ನಡ ನಟ ಉಪೇಂದ್ರ ಮಹಾತ್ಮೆ ಎಂದು ತಪ್ಪಾಗಿ ತಿಳಿದುಕೊಳ್ಳಬೇಡಿ. ವಿಷಯ ನಮ್ಮ ಸಂಬಳದ್ದು. ಸಂಬಳ ಅಂದರೆ ಸ್ಯಾಲೇರಿಯಮ್ - ಅಂದರೆ ಅದೇ ವೇತನವೆಂದು ಮುಂಚೆ ಕೊಡುತ್ತಿದ್ದರಲ್ಲಾ, ಸಾಮಾನ್ಯ ಉಪ್ಪು.
- ಹೊಸ ಫರ್ನಿಚರು!-
_ಗೋಪೀನಾಥ ರಾವ್
ಹುಡುಗಿಯ ಕಡೆಯವರು ಮಾತುಕತೆಗೆ ಬರುತ್ತಾರೆ ಎನ್ನುವುದು ಹಿಂದಿನಷ್ಟು ಸಂಭ್ರಮದ ಸುದ್ದಿಯಲ್ಲ ಬಿಡಿ. ಹಿಂದೆಯಾದರೋ ಇದು ಬಹಳಷ್ಟು ಸಂಭ್ರಮದ ಸುದ್ದಿಯೇ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ ನೋಡಿ!
- ಹಿಂದೆ ಹೊರಟವರು-
-ಗೋಪೀನಾಥ ರಾವ್
ಹಾಡು ಹೊಳೆಯ ಹಾಗೆ ಹರಿದಾಗ
ಕಲ್ಲು ಮಣ್ಣು ಕೆಂಪು ಬಣ್ಣ
ಕಸಕಡ್ಡಿ ಎಲ್ಲೆಂದರಲ್ಲಿ ಅಡ್ಡ ಸಿಕ್ಕಿ



