ಸಂಚಿಕೆ ೧೩
- ದುಬೈ ನೌಕರಿ ಬೇಕೇ?-
- ಇರ್ಶಾದ್ ಮೂಡಬಿದ್ರಿ, ದುಬೈ
ಭಾಗ ೧
ಮಾರ್ಚ್ ೧೭ ೧೯೯೪, ನಾನು ಪ್ರಥಮ ಬಾರಿ ದುಬೈಗೆ ಕಾಲಿಟ್ಟೆ. ಇಲ್ಲಿನ ರೀತಿ ರಿವಾಜುಗಳಾಗಲೀ, ಕಾನೂನು ಕಟ್ಟಳೆಗಳಾಗಲೀ, - ಕೂಗದಾದೆ ಏಕೆ ಮುಗ್ಧ ಕುರಿಯೇ....? -
- ನ್ಯಾ. ಶಿ. ವಿ(ನ್ಯಾ ಶಿ ವಿಶ್ವನಾಥ್)
ಕೂಗದಾದೆ ಏಕೆ ಮುಗ್ಧ ಕುರಿಯೇ....?
ಮ್ಯಾಹ್.... ಮ್ಯಾಹ್.... ಎಂದು
ನಿನ್ನ ಆರ್ತನಾದದ ಕೂಗನು
ಕೇಳಿಸಿಕೊಳ್ಳುವವರ್ಯಾರೆಂಬ ಅಸಾಹಯಕತೆಯೇ? - ಇರಬೇಕು ಕನ್ನಡನಾಡಿನಲ್ಲಿ-
- ಸಂದೀಪ್ ಪಿ ಪಿ
ಇರಬೇಕು ಭಾರತದಲ್ಲಿ
ಹುಟ್ಟಬೇಕು ಕರ್ನಾಟಕದಲ್ಲಿ ಭಾರತಾಂಬೆಯ ಪುತ್ರನಾಗಿ
ಹಾರಿಸಬೇಕು ಕನ್ನಡದ ಕೀರ್ತಿಯನ್ನು
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
- ನಿನ್ನೊಲುಮೆ ನನಗಿರಲಿ-
- ಗುರು ಬಬ್ಬಿಗದ್ದೆ
ಏನಿದ್ದರೇನು, ನೀನಿಲ್ಲದಿರೆ ಮನವೆ
ಏನಾದರೇನು ನೀನಿದ್ದರೆ ಒಲವೆ ೧



