- ತೇಜಸ್ವಿಯವರ ವೈಚಾರಿಕತೆ ( ಭಾಗ ೬ )-
- ಬಿ ಆರ್ ಸತ್ಯನಾರಾಯಣ
ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು
ಚಿದಂಬರ ರಹಸ್ಯ ಕಾದಂಬರಿಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಣುವ ಸನ್ನಿವೇಶದ ಚಿತ್ರಣ ಬರುತ್ತದೆ. ನರಿ ಹೊಡೆಯಲು ಇಟ್ಟಿದ್ದ ಪಟಾಸು ಬಾಂಬು ಸಿಡಿದು ಪಾಟೀಲರು ಗಾಯಗೊಂಡ ಸಂದರ್ಭದಲ್ಲಿ ಜನ ಮಾತನಾಡುತ್ತಾರೆ. ಒಬ್ಬ ‘ಮಸೀದಿಗೆ ಹಿಂದೂಗಳು ನುಗ್ಗಬಹುದು ಅಂತ ಸಾಬರೇ ಬಾಂಬು ಇಟ್ಟಿದ್ದಾರೆ’ ಅನ್ನುತ್ತಾನೆ.
- ತೇಜಸ್ವಿಯವರ ವೈಚಾರಿಕತೆ ( ಭಾಗ ೫)-
-ಬಿ ಆರ್ ಸತ್ಯನಾರಾಯಣ
ಸಮೂಹ ಮಾಧ್ಯಮಗಳ ರಾಜಕೀಯ
ಇಲ್ಲಿಯೇ ಸಮೂಹ ಮಾಧ್ಯಮಗಳ ಬಗ್ಗೆ ತೇಜಸ್ವಿಯವರಿಗಿದ್ದ ನಿಲುವುಗಳೇನು ಎಂಬುದನ್ನು ಗಮನಿಸಬಹುದಾಗಿದೆ. ಮಾಧ್ಯಮಗಳೂ ಇಂದು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲಾಗುತ್ತಿಲ್ಲ. ಅದಕ್ಕೆ ನಮ್ಮ ವ್ಯವಸ್ಥೆ ಎಷ್ಟು ಕಾರಣವೋ ಸ್ವತಃ ಮಾಧ್ಯಮಗಳೂ ಅಷ್ಟೇ ಕಾರಣ. ತಮಗೆ ಬೇಕಾದವರ, ತಮಗೆ ಬೇಕಾದ ಸರ್ಕಾರಗಳಿಗೆ ಅನುಕೂಲವಾಗುವಂತಹ ಸುದ್ದಿಗಳನ್ನು ಹೆಚ್ಚು ಜನರಿಗೆ ತಲುಪುವಂತೆ ಮುಖಪುಟಗಳಲ್ಲಿ ಮುದ್ರಿಸುವುದು.
- ಬರುವ ಶುಕ್ರವಾರ ದುಬೈ ಸಂಗೀತ ಸಂಜೆ-
- ಇರ್ಶಾದ್ ಮೂಡಬಿದ್ರಿ
ಇದೇ ಬರುವ ಎಪ್ರಿಲ್ ಹನ್ನೊಂದರಂದು ದುಬೈಯ ಅಲ್ ನಾಸರ್ ಲೀಶರ್ ಲ್ಯಾಂಡ್ ಐಸ್ ರಿಂಗ್ ನಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.ಇಲ್ಲಿ ತೂಗುದೀಪ ಶ್ರೀನಿವಾಸರ ಪುತ್ರ ನಟ ದರ್ಶನ್ ಅವರು ತನ್ನ ಜೊತೆಗೆ ಐವತ್ತಕ್ಕೂ ಹೆಚ್ಚಿನ ತಾರಾಬಳಗ ಹಾಗೂ ನೃತ್ಯ ತಂಡವನ್ನು ವೇದಿಕೆಗೆ ಕರೆ ತರಲಿದ್ದಾರೆ.
- ನಿಮಗಾಗಿ-
-ಗುರು ಬಬ್ಬಿಗದ್ದೆ
ಕಾಡುತಿದೆ ನೆನಪುಗಳು, ಎದೆಯಾಂತರಾಳದಲಿ
ಹಾರೈಕೆ ಮನದಲಿ, ನಿಮಗೆ ಒಳಿತಾಗಲಿ ೧ - ಉಪದೇಶ-
- ಶ್ರೀನಾಥ್ ಭಲ್ಲೆ
ನಾನಿಲ್ಲಿ ಹಿತೋಪದೇಶ ಅಥವ ಗೀತೋಪದೇಶಗಳ ಬಗ್ಗೆ ಹೇಳಹೊರಟಿಲ್ಲ, ಬದಲಿಗೆ ’ಶ್ರೀ ಸಾಮಾನ್ಯನ ಬಿಟ್ಟಿ ಉಪದೇಶ’ದ ಬಗ್ಗೆ. ದಿನೇ ದಿನೇ ಏರುತ್ತಿರುವ ಬೆಲೆಗಳ ನಡುವೆಯೂ, ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಅತ್ಯಂತ ಸುಲಭವಾಗಿ ಸಿಗುವ ’ಏಕಮೇವ’ ’ಅದ್ವಿತೀಯ’ ಎಂದರೆ ಉಪದೇಶ. ತಮಗೂ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳುವ ಒಂದು ಕಾಯಿಲೆಯೇ ಈ ಉಪದೇಶ.



