- ಕೊನೆ...-
- ಗೋಪೀನಾಥ ರಾವ್
ದೀಪದ ಸುತ್ತ ಸಂಭ್ರಮದಿ
ಗೊತ್ತು ಗುರಿಯಿಲ್ಲದೆ ಸುತ್ತುಹಾಕಿ ಹಾತೆ
ಮತ್ತೆ ದೀಪದ ಜ್ವಾಲೆಗೆ
ಅಲ್ಲೆ ಹೊತ್ತಿ ಉರಿದು
ವಿರಮಿಸುವ ಹಾಗೆ - ಓ ಗೆಳೆಯಾ...-
- ಡಾ: ಮೀನಾ ಸುಬ್ಬರಾವ್
ಸಲಿನಾಸ್, ಕ್ಯಾಲಿಫೊರ್ನಿಯಾ.ಓ!!! ಗೆಳೆಯ, ನೀ ಎಲ್ಲಿರುವೆ?
ನಿನ್ನ ಕಾಣುವೆನೆಂದು ಈ ದಿನ
ನುಡಿಯಿತೆನ್ನ ಈ ಮನ - ತೇಜಸ್ವಿಯವರ ವೈಚಾರಿಕತೆ - (ಭಾಗ ೩)-
- ಬಿ. ಆರ್ ಸತ್ಯನಾರಾಯಣ
ಮೂಲಭೂತವಾದ
ಮುಸ್ಲಿಂ ಮೂಲಭೂತವಾದದ ದೆಸೆಯಿಂದ ಉದ್ದೀಪನಗೊಳ್ಳುತ್ತಿರುವ ಹಿಂದೂ ಮೂಲಭೂತವಾದ, ಅದರ ಪರಿಣಾಮವಾಗಿ ಭಾರತದ ಸಕ್ಯೂಲರ್ ಆಂದೋಳನ ಶಿಥಿಲವಾಗುತ್ತಿರುವುದು ಇವುಗಳ ಬಗ್ಗೆ ತೇಜಸ್ವಿ ಮಾತನಾಡಿದ್ದಾರೆ.
- ಕೃಷ್ಣ ಕೃಪೆ ಮಾಡೋ...-
ಇದನ್ನು ಕಾಂಗ್ರೆಸ್ಸಿನ ಮಹಾಯೋಜನೆ ಎನ್ನಿ, ರಾಜ್ಯ ನಾಯಕರುಗಳಿಲ್ಲದ ದಿವಾಳಿತನದ ಸಾಕ್ಷಿ ಎನ್ನಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸಮರ್ಥವಾಗಿ ಹಿನ್ನಡೆಸಿದ ಕೃಷ್ಣರಿಗಿಂತ ಉತ್ತಮ ನಾಯಕರಿಲ್ಲ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ (ಸೋನಿಯಾ ಎಂದೂ ಓದಿಕೊಳ್ಳಬಹುದು) ನಿರ್ಧಾರಕ್ಕೆ ಬಂದಿದೆ.



