ವರದಿ
 •    •  
yusuf.jpg

ಇಲ್ಲಿನ ಕನ್ನಡಿಗರ ರಾಷ್ಟ್ರ ಪ್ರೇಮ, ಕನ್ನಡ ಅಭಿಮಾನಗಳನ್ನ ನಾಡಿನ ಕನ್ನಡಿಗರೆಲ್ಲಾ ಪರಿಪಾಲಿಸಿದರೆ ರಾಮರಾಜ್ಯ ಮತ್ತೆ ಬಂದಂತೆ.. ನಾವು ಸಂಸ್ಕಾರ ಮತ್ತು ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ಮತ್ತು ಉತ್ಸಾಹ ಚಿಲುಮೆಯಂತೆ ಉಕ್ಕಿ ಹರಿಯುತ್ತದೆ. ಇಲ್ಲಿನ ಕನ್ನಡಿಗರ ಸಂಸ್ಕಾರ ಇಲ್ಲಿ ನೆರೆದ ನಿಮ್ಮೆಲ್ಲರ ನಡವಳಿಕೆಗಳಿಂದ ಪ್ರದರ್ಶನಗೊಂಡಿದೆ...   ಪೂರ್ತಿ ಓದಿ... »

 •    •  
tejasvinenapu.jpg

                                            - ರೊನ್ಸ್ ಬಂಟ್ವಾಳ್

ಭಾರತ ರಾಷ್ಟ್ರದಲ್ಲಿ ವಿಜ್ಞಾನ ಅನುಭವವಾಗಿ ಬೆಳೆಯಲಿಲ್ಲ, ಅದು ತಾಂತ್ರಿಕವಾಗಿ ಮಾತ್ರ ಪ್ರಗತಿಗೊಂಡಿತು. ಕುತೂಹಲಕ್ಕಾಗಿ ವಿಜ್ಞಾನ ಓದುವವರ ಸಂಖ್ಯೆ ನಮ್ಮಲ್ಲಿ ಬಹಳ ಕಡಿಮೆ. ವಿಜ್ಞಾನವನ್ನು ಸಾಮಾನ್ಯ ಜನರ ಒಂದು ಅನುಭವವಾಗಿ ಮಾಡಿದವರು ಪೂರ್ಣಚಂದ್ರ ತೇಜಸ್ವಿ.  ಎಂದು ಪ್ರಸಿದ್ಧ ವಿಮರ್ಶಕ ಬೆಂಗಳೂರಿನ ಎಸ್. ಆರ್. ವಿಜಯಶಂಕರ್ ಹೇಳಿದರು.   ಪೂರ್ತಿ ಓದಿ... »

 •    •  
tulu.JPG

ತುಳುನಾಡು ಉನ್ನತ ಸಂಸ್ಕೃತಿಯ ಸುಂದರ ನಾಡು. ಜಾತಿ, ಮತ, ಪಂಥ, ಭಾಷೆಯ ಎಲ್ಲೆಯನ್ನು ಮೀರಿದ ಕ್ರೀಯಾ ಶೀಲ ಸ್ನೇಹಮಯಿಗಳ ಬೃಹತ್ ಸಮೂಹ ಯು ಎ ಇ ಯಲ್ಲಿದೆ.   ಪೂರ್ತಿ ಓದಿ... »

 •    •  
dhvani.JPG

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರೆತ ಸಂತೋಷವನ್ನು ಹಂಚಿಕೊಳ್ಳಲು ಧ್ವನಿ ಪ್ರತಿಷ್ಠಾನವು ಹಷೋ೯ತ್ಸವ ಸಮಾರಂಭವನ್ನು ಇತ್ತೀಚೆಗೆ ಶಾರ್ಜಾದ ಅರಬ್ ಉಡುಪಿ ಹೊಟೇಲಿನ ಸಭಾಂಗಣದಲ್ಲಿ ನೆರವೇರಿಸಿತು.   ಪೂರ್ತಿ ಓದಿ... »

 •    •  
abudhabi1.JPG

-ಪ್ರಕಾಶ್ ಪಯ್ಯಾರ್

ಇದೇ ೧೪ನೇ ನವೆಂಬರ್ ಶುಕ್ರವಾರ ಇಡೀ ದಿನದ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಅಬು ಧಾಬಿ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವವನ್ನು ಅಬುಧಾಬಿ ಇಂಡಿಯನ್ ಸ್ಕೂಲ್ ಆಡಿಟೋರಿಯಂ ನಲ್ಲಿ ಸಂಭ್ರಮದಿಂದ ಆಚರಿಸಿತು.   ಪೂರ್ತಿ ಓದಿ... »

 •    •  
ksdubai.jpg

ಇದೇ ನವೆಂಬರ್ ಏಳರಂದು ಕರ್ನಾಟಕ ಸಂಘ ದುಬೈ ಈ ಬಾರಿಯ ತನ್ನ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ ದುಬೈ ಕನ್ನಡಿಗರಿಗೆ ಕನ್ನಡನಾಡಿನ ನೆನಪು ತಂದು ಕೊಟ್ಟಿತು.   ಪೂರ್ತಿ ಓದಿ... »

 •    •  
yakshagana.jpg


ಪದವೀಧರ ಯಕ್ಷಗಾನ ಸಮಿತಿ ಇದರ ೩೫ನೇ ವರ್ಷಾಚರಣೆ ಮತ್ತು ೧೩ನೇ ಯಕ್ಷಗಾನ ಸಾಹಿತ್ಯ ಸಮ್ಮೇಳನ ಕನ್ನಡ ಸಂಸ್ಕೃತಿ ಇಲಾಖೆ,   ಪೂರ್ತಿ ಓದಿ... »

 •    •  
IMG_4069.jpg


                            - ಭ್ರಮರಿ ಶಿವಪ್ರಕಾಶ್, ಯು.ಎಸ್.ಎ.   
    

 ಕರಾವಳಿ ಕರ್ನಾಟಕದ ಗಂಡು ಕಲೆ ಯಕ್ಷಗಾನದ ಉಳಿವಿಗಾಗಿ ಮತ್ತು ವೃತ್ತಿ ಕಲಾವಿದರ ಹಿತರಕ್ಷಣೆಗಾಗಿ ಗುಂಪು ವಿಮೆ, ಆರೋಗ್ಯ ವಿಮೆ ಮುಂತಾದ ಬೃಹತ್ ಯೋಜನೆಗಳನ್ನು ಹಮ್ಮಿಕೊಂಡಿರುವ ಸಂಸ್ಥೆ ಉಡುಪಿಯ ಯಕ್ಷಗಾನ ಕಲಾರಂಗ (ರಿ).   ಪೂರ್ತಿ ಓದಿ... »

 •    •  
kknc ugadi.jpg

              -ವರದಿ : ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ

"ನವ ಸಂವತ್ಸರ ಭೂಮಿಗೆ ಬಂದು

ಕರೆಯುತ್ತಿದೆ ನಮ್ಮನು ಇಂದು"!!!!!

 

ಎಂದು ರಾಷ್ಟ್ರಕವಿ ಕುವೆಂಪು ಯುಗಾದಿ ಗೀತೆಯಲ್ಲಿ ಹೇಳಿದಂತೆ, ಸಾವಿರಾರು ಕನ್ನಡಿಗರನ್ನು ಕಳಕಳಿಯಿಂದ ಕರೆದಿತ್ತು ಕೆ. ಕೆ. ಎನ್. ಸಿ. ಸರ್ವಧಾರಿ ಸಂವತ್ಸರದ ಯುಗಾದಿ ಆಚರಣೆ ಮೇ 3 ರಂದು ಸನ್ನಿವೇಲ್ ಹಿಂದೂ ದೇವಾಲಯದ ಸಭಾಂಗಣದಲ್ಲಿ. ಮುಂಬಾಗಿಲಿನಲ್ಲಿ ಅಲಂಕೃತವಾದ ಚೈತ್ರಮಾಸವನ್ನು ಸಂಕೇತಿಸುವ ಚಿಗುರೊಡೆದ ಮರಗಿಡಗಳು, ಹೂವು ಮೊಗ್ಗುಗಳು, ಚಿಲಿಪಿಲಿಯ ಹಕ್ಕಿಗಳು ಮತ್ತು ಕಾರಂಜಿಯು ಕೃತಕವಾಗಿ ಸೃಷ್ಟಿಸಿದ ಹಿಂದೂ ದೇವಾಲಯದ ಪ್ರಾಕೃತಿಯಲ್ಲಿ ಕಂಗೊಳಿಸುತ್ತಾ ಅತಿಥಿಗಳನ್ನು ಆದರದಿಂದ ಸ್ವಾಗತಿಸುತ್ತಿತ್ತು.   ಪೂರ್ತಿ ಓದಿ... »

6322_20.jpg

- ಗೋಪೀನಾಥ ರಾವ್ 

ಗಲ್ಫ್ ನಾಡಿನಲ್ಲಿ ವಿಶಿಷ್ಟ ಕನ್ನಡ ಕಾರ್ಯಕ್ರಮಗಳಿಂದಾಗಿ ತನ್ನೇ ಆದ ಛಾಪು ಬೆಳೆಸಿಕೊಂಡಿರುವ ಧ್ವನಿ ಪ್ರತಿಷ್ಠಾನ ಈ ಬಾರಿ ಶೇಖರ್ ಬಿ. ಶೆಟ್ಟಿ ಹಾಗು ಅವರ ಪತ್ನಿ ಶ್ರೀಮತಿ ಕುಶಲ ಶೆಟ್ಟಿಯವರಿಗೆ ಸನ್ಮಾನ, ಹಿಟ್ಟಿನ ಹುಂಜ ನಾಟಕದ ಮುಹೂರ್ತ ಹಾಗೂ ಅನಿವಾಸಿ ಆತ್ಮಾವಲೋಕನ ಹೀಗೆ ಮೂರು ಕಾರ್ಯಕ್ರಮಗಳನ್ನು ಕಳೆದವಾರ ಒಂದೇ ವೇದಿಕೆಯಲ್ಲಿ ಹಮ್ಮಿಕೊಂಡಿತ್ತು.   ಪೂರ್ತಿ ಓದಿ... »

Syndicate

Syndicate content
Syndicate content