ಕವನ
 •    •  

 

                                               -ಏ.ವಿ.ಪ್ರಸನ್ನ ಗೋಪಾಲ್

ನವ ವರುಷದಲಿ ಹೊಸ ಹರುಷವ ಕಾಣುವ

ಹೊಸ ಹೊಸ ಚಿ೦ತನೆಗಳನು ಮಾಡುವ

ನಮ್ಮಾಸೆ ಆಕಾ೦ಕ್ಷೆಗಳನು ಈಡೇರಿಸಲು ಪ್ರಯತ್ನಿಸುವ

ಎಲ್ಲೆಡೆ ಸ೦ತಸ , ಪ್ರೀತಿ ಪ್ರೇಮಗಳ ಹರಡುವ

  ಪೂರ್ತಿ ಓದಿ... »

 •    •  
Prashanth kumar.jpg

                                                  -  ಪ್ರಶಾಂತ್ ಕುಮಾರ್

ಯಾರೋ ಪ್ರೇಮಿ ಅನ್ನುತ್ತಾರೆ ಇನ್ಯಾರೋ ಹುಚ್ಚ ಅನ್ನುತ್ತಾರೆ
ಆದರೆ ಭೂಮಿಯ ಬಾಯಾರಿಕೆ ಮೋಡಕ್ಕೆ ಗೊತ್ತು
ನಾನು ನಿನ್ನಿಂದ ದೂರವಿಲ್ಲ ನೀನು ನನ್ನಿಂದ ದೂರ ಇಲ್ಲ
ಇದು ನನ್ನ ನಿನ್ನ ಹೃದಯಕ್ಕೇ ಗೊತ್ತು   ಪೂರ್ತಿ ಓದಿ... »

 •    •  
ಆಸು ಹೆಗ್ಡೆ
                                 -ಆಸು ಹೆಗ್ಡೆ
 
ಬಂದಿದೆ ಈಗ ನನಗೆ ನೀವೆಲ್ಲಾ ವಿದಾಯ ಹೇಳುವ ಸಮಯ
ಹೊಸ ವರುಷವ ಹರುಷದಿಂದ ಬರಮಾಡಿಕೊಳ್ಳುವ ಸಮಯ
ನನ್ನನ್ನು ದೀರ್ಘಕಾಲ ನೆನೆಯ ಬಯಸಲಾರಿರಿ ನನಗೆ ಗೊತ್ತು
ನಾನು ನಿಮ್ಮ ಪಾಲಿಗೆ ದುಃಸ್ವಪ್ನವಾಗಿದ್ದೆ ಎನ್ನುವುದೂ ಗೊತ್ತು
  ಪೂರ್ತಿ ಓದಿ... »
 •    •  
ಗುರು ಬಬ್ಬಿಗದ್ದೆ

- ಗುರು ಬಬ್ಬಿಗದ್ದೆ 
 
ಹುದುಗಿಹುದು ಮಣ್ಣಿನಲಿ ಭಾವನೆಯ ಸೆಲೆಯು‌
ಅಡಗಿಸಿಟ್ಟಿಹ ಬಾಂಬು ಅರಿಯದಾಯಿತು ನೋವು                 ೧
  ಪೂರ್ತಿ ಓದಿ... »

 •    •  
sunil.jpg
                                       -ಸುನಿಲ್ ಮಲ್ಲೇನಹಳ್ಳಿ
ಓ ಮೌನವೇ ನೀ ಮಾತಾಡು
ಓ ಮೌನವೇ ನೀ ಮಾತಾಡು
ಹೊಳಪು ತುಂಬಿದ ಕಣ್ಣಲೇ
ನೀ ನನ್ನ ಕೊಲ್ಲುವುದ ಸಾಕು ಮಾಡು
  ಪೂರ್ತಿ ಓದಿ... »
 •    •  
ಗುರು ಬಬ್ಬಿಗದ್ದೆ



                                              - ಗುರು ಬಬ್ಬಿಗದ್ದೆ 
ಸಾಗರದಾಚೆಯ ಸಮ್ಮಿಲನ,
ಸಾಗುತಲಿದೆ ಈ ಸಂವಹನ
ಸಮಯದ ಸುಧೆಯೊಳು ಸಂಚಲನ,
ಸರ ಸರ ಸಾಗಿದೆ ಸಂಕಲನ                 ೧ 
  ಪೂರ್ತಿ ಓದಿ... »

 •    •  
srinath.jpg

-ಶ್ರೀನಾಥ್ ಭಲ್ಲೆ, ರಿಚ್ಮಂಡ್ ವಿ.ಎ.

ನೊಂದಿಹ ಮನಗಳು ದೇವನು ಹತ್ತನೆಯ ಅವತಾರಿಯಾಗಿ ಬಂದು ತಮ್ಮನ್ನು ಕಾಪಾಡುವನೆಂದು ನಂಬಿದ್ದಾರೆ... ಲೋಕದಲ್ಲಿ ನೆಡೆಯುತ್ತಿರುವ ಕೆಲವು ಉದಾಹರಣೆಗಳನ್ನು ನೋಡಿದಾಗ ತಿಳಿಯುತ್ತದೆ, ದೇವ ಬರುವ ಕಾಲ ಈಗ ಬಂದಾಗಿದೆ ಎಂದು... ಬರಲಿರುವ ಅವನು ಯಾರು ? ಅವನ ದೇಶ, ಭಾಷೆ, ವೇಷ ಯಾವುದು ಎಂದಿರಾ ? ನೀವೇ ನೋಡಿ... ಇದು ಕೇವಲ ನನ್ನ ಅನಿಸಿಕೆ ಮಾತ್ರ ....

    ಪೂರ್ತಿ ಓದಿ... »

 •    •  
stock_market_crash.jpg

 

                       -ಆ.ವೆ೦.ಪ್ರಸನ್ನ ಗೋಪಾಲ್

 

ಆರ್ಥಿಕ ಡೋಲಾಯಮಾನ

 

ಕಾಲ ಚಕ್ರದ ಓಟದಲಿ 2008 ರ ಸ೦ವತ್ಸರದ ಹಲವಾರು ಮಾಸಗಳು ಕಳೆದಿತ್ತು

ನೋಡು ನೋಡುತ್ತಿದ್ದ೦ತೆಯೇ ನವವರ್ಷವು ಸ೦ಭ್ರಮದ ಆಗಮನಕ್ಕೆ ಸಿದ್ದವಾಗುತ್ತಿತ್ತು.

ರಾಜಕೀಯ,ಸಾಮಾಜಿಕ,ಕೋಮುವಾರು,ಅತಿಗಾಮಿಗಳ ಸಮಸ್ಯೆಗಳ ನಡುವೆ ಹೆಣೆಗಾಡುತ್ತಿತ್ತು ಜಗತ್ತು

ಆರ್ಥಿಕ ತಜ್ಞರಿಗೆ , ಮೇಧಾವಿಗಳಿಗೆ ಗೋಚರಿಸಲಿಲ್ಲ ಸನಿಹದಲ್ಲಿಯೇ ಸುಳಿದಾಡುತ್ತಿದ್ದ ಆರ್ಥಿಕ ವಿಪತ್ತು

  ಪೂರ್ತಿ ಓದಿ... »

 •    •  
srinath.jpg
- ಶ್ರೀನಾಥ್ ಭಲ್ಲೆ
ಜಂಜಟ್ಟಿನ ಜಗಕೆ ಜಾರೋ ಮುನ್ನ 
ಪುಟ್ಟ ಕೋಟೆಯಲಿ ನೀ ಸುಖವಪಡು 
 
 
ತಾರತಮ್ಯವನು ಅರಿಯೋ ಮುನ್ನ 
ಎಲ್ಲರೊಂದಿಗೆ ಬೆರೆತು ಒಂದಾಗಿಬಿಡು 
  ಪೂರ್ತಿ ಓದಿ... »
Prashanth kumar.jpg

-ಪ್ರಶಾಂತ್ ಕುಮಾರ್

 ಅವಳ ಚಿತ್ರ ಬರೆಯ ಹೋದೆ

ಕಲ್ಪನೆಯಲ್ಲಿ ಅವಳನ್ನು ಬಂಧಿಸಲಾಗದೆ ಸೋತೆ !!   ಪೂರ್ತಿ ಓದಿ... »

Syndicate

Syndicate content
Syndicate content