-ಶ್ರೀನಾಥ್ ಭಲ್ಲೆ
ದ್ವಾಪರ ಯುಗದ ಹಲವರಿಗೆ ಸ್ವರ್ಗಲೋಕದಲ್ಲಿದ್ದು ಬಹಳ ಬೋರಾಯಿತು. ದಿನವೂ ಅದೇ ಮುಖಗಳು. ಭೂಲೋಕದಲ್ಲಿ ಪಾಪ ಹೆಚ್ಚಾಗಿರೋದ್ರಿಂದ ಸ್ವರ್ಗಲೋಕದಲ್ಲಿ ಹೊಸ ಮುಖಗಳೇ ಕಾಣಿಸಿಕೊಳ್ಳುತ್ತಿಲ್ಲ. ನರಕಲೋಕದ ಕಾಲ್ ಸೆಂಟರ್’ಗಳು ಇತ್ತೀಚೆಗೆ ತಮಗೆ ವಿಪರೀತ ಕೆಲಸವಾಗಿದೆ ಅಂತ ಗೊಣಗುತ್ತಿದ್ದಾರೆ. ಪ್ರತಿ ಸಾವಿಗೂ ಇವರಿಗೆ ಫೋನ್ ಬರುತ್ತೆ. ಈಚೆಗಂತೂ ಮಿಯಾಮ್ನಾರ್, ಚೈನಾ, ಜೈಪುರ್’ಗಳಲ್ಲಿ ಆದ ದುರಂತದಿಂದ ಇವರಿಗೆ ದಿನಕ್ಕೆ ಇಪ್ಪತ್ತುನಾಲ್ಕು ಘಂಟೆ ಕೆಲಸ.   ಪೂರ್ತಿ ಓದಿ... »
ಕಲಿತ್ತ ಹುಡುಗಿ ದುಬೈಯಲ್ಲಿ
ಅರ್ಶದ್ ಹುಸೇನ್ ಎಂ. ಹೆಚ್.
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ
ಅಲ್ಲಿ ಹೋಗ್ತಿದ್ದ ಮಂದಿಯ ಕಣ್ಣು
ಅವಳ ಮ್ಯಾಲೆ ಬಿತ್ತಾ
ಕಲಿತ್ತ ಹುಡುಗಿ ದುಬೈನ ರೋಡ್ನಾಗಿ
ನಡಕೊಂಡು ಬರುತ್ತಿತ್ತ(ಪ)   ಪೂರ್ತಿ ಓದಿ... »
- ಶ್ರೀನಾಥ್ ಭಲ್ಲೆ
ನಾನಿಲ್ಲಿ ಹಿತೋಪದೇಶ ಅಥವ ಗೀತೋಪದೇಶಗಳ ಬಗ್ಗೆ ಹೇಳಹೊರಟಿಲ್ಲ, ಬದಲಿಗೆ ’ಶ್ರೀ ಸಾಮಾನ್ಯನ ಬಿಟ್ಟಿ ಉಪದೇಶ’ದ ಬಗ್ಗೆ. ದಿನೇ ದಿನೇ ಏರುತ್ತಿರುವ ಬೆಲೆಗಳ ನಡುವೆಯೂ, ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಅತ್ಯಂತ ಸುಲಭವಾಗಿ ಸಿಗುವ ’ಏಕಮೇವ’ ’ಅದ್ವಿತೀಯ’ ಎಂದರೆ ಉಪದೇಶ. ತಮಗೂ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳುವ ಒಂದು ಕಾಯಿಲೆಯೇ ಈ ಉಪದೇಶ.   ಪೂರ್ತಿ ಓದಿ... »
- ಸತ್ಯನಾರಾಯಣ ಬಿ ಆರ್
ಸರಕಾರೀ ಆಫೀಸರುಗಳಿಗೆ ಸಂಜೆ ಹೊತ್ತು ವ್ಯಾಯಾಮಕ್ಕೆ ಬೆನ್ನು ಬಗ್ಗಿಸದೇ ಆಡಬಹುದಾದ ಬ್ಯಾಡ್ ಮಿಂಟನ್ ಆಟ ಬೇಕಾಗುವಂತೆ ನಮಗೂ ಗಂಭೀರ ಕವನಗಳ ನಡುವೆ ಹಾಸ್ಯ ಕವನಗಳು!   ಪೂರ್ತಿ ಓದಿ... »
ಹೇಳಿದ್ದವರು: ದಿ.ಸಣ್ಣತಿಮ್ಮೇಗೌಡ, ಬಾಳೇಹಳ್ಳಿ
ಸಂಗ್ರಹ: ಸತ್ಯನಾರಾಯಣ ಬಿ.ಆರ್.
ಒಂದು ಊರು. ಆ ಊರಿನ ಪಕ್ಕ ಒಂದು ಹೊಳೆ. ಅಲ್ಲೊಂದು ಅರಳಿಮರ. ಒಂದಿನ ರಾತ್ರಿ ಬರಬಾರದ ಮಳೆ ಬಂದು, ಬೀಸಬಾರದ ಗಾಳಿ ಬೀಸಿ ಆ ಅರಳಿ ಮರದ ಎಲೆ ಎಲ್ಲಾ ಉದುರೋದ್ವು.   ಪೂರ್ತಿ ಓದಿ... »
- ಶ್ರೀನಾಥ್ ಭಲ್ಲೆ
ನಮ್ಮ ಬೀದಿ ಕೊನೆ ಅನಸೂಯಾಬಾಯಿಗೆ ವಿಷಯಗಳು ಎಲ್ಲೆಲ್ಲಿಂದಲೋ ಹ್ಯಾಗ್ಯಾಗೋ ತಿಳಿಯುತ್ತದೆ. ನನಗೆ ಎಷ್ಟೋ ಸಾರಿ ಅನ್ನಿಸುತ್ತೆ, ಇಂತಹವರು ನಮ್ಮ ದೇಶದ ಇಂಟೆಲ್ಲಿಜನ್ಸ್ ಡಿಪಾರ್ಟ್ ಮೆಂಟ್’ನಲ್ಲಿ ಇರಬೇಕಿತ್ತು ಅಂತ. ಕುತಂತ್ರಿಗಳ ವಿಷಯಗಳನ್ನು ಅರಿತು ಎಷ್ಟೋ ಜನರ ಜೀವ ಉಳಿಸಬಹುದಿತ್ತು. ಇರಲಿ ಬಿಡಿ ನಾವು ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುವುದು ಬೇಡ. ಸದ್ಯಕ್ಕೆ ಕೇವಲ ಅನಸೂಯಾಬಾಯಿಯ ’ಬಾಯಿಯ’ ವಿಷಯಕ್ಕೆ ಮಾತ್ರ ಸೀಮಿತಗೊಳಿಸೋಣ.   ಪೂರ್ತಿ ಓದಿ... »
_ಗೋಪೀನಾಥ ರಾವ್
ಹುಡುಗಿಯ ಕಡೆಯವರು ಮಾತುಕತೆಗೆ ಬರುತ್ತಾರೆ ಎನ್ನುವುದು ಹಿಂದಿನಷ್ಟು ಸಂಭ್ರಮದ ಸುದ್ದಿಯಲ್ಲ ಬಿಡಿ. ಹಿಂದೆಯಾದರೋ ಇದು ಬಹಳಷ್ಟು ಸಂಭ್ರಮದ ಸುದ್ದಿಯೇ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ ನೋಡಿ!   ಪೂರ್ತಿ ಓದಿ... »
- ಅರ್ಶದ್ ಹುಸೇನ್ ಎಂ.ಹೆಚ್.
ದಕ್ಷಿಣ ಕನ್ನಡದ ಆಟ (ಯಕ್ಷಗಾನ) ಬಂದರೆ ಮಲೆನಾಡಿನವರಿಗೊಂದು ನಿದ್ದೆಯಿಲ್ಲದ ರಾತ್ರಿ.   ಪೂರ್ತಿ ಓದಿ... »
- ಅರ್ಶದ್ ಹುಸೇನ್ ಶಾರ್ಜಾ.
ಓದುತ್ತಿರುವವರು ಅಪರಿಚಿತ.
ಮುಖ್ಯಾಂಶಗಳು: ಆಯಾ ಸಂಸ್ಥಾನದಲ್ಲಿ ಕೆಲಸ ಮಾಡುತ್ತಿರುವವರು ಆಯಾ ಸಂಸ್ಥಾನದಲ್ಲಿಯೇ ಮನೆ ಮಾಡಬೇಕಿರುವುದು ಕಡ್ಡಾಯ, ಹೊಸ ಕಾನೂನು ಜಾರಿಗೆ ಬಂದ ಮೇಲೆ ದುಬೈ-ಶಾರ್ಜಾ ಸಹಿತ ಎಲ್ಲಾ ಸಂಸ್ಥಾನಗಳಲ್ಲಿ ಬಾಡಿಗೆಗಳಲ್ಲಿ ಧಿಡಿರನೆ ಕುಸಿತ   ಪೂರ್ತಿ ಓದಿ... »
{ಜಗತ್ತಿನ ಹಲವೆಡೆ ಚುನಾವಣೆ ಕಾವು ಏರಿದೆ. ಅಧಿಕಾರಕ್ಕಾಗಿ ಹತ್ಯಾಕಾಂಡದಂತಹ ವೈಪರೀತ್ಯ ಇತ್ತೀಚೆಗೆ ನೋಡಿದ್ದೇವೆ. ಮತ್ತೊಂದೆಡೆ ತಾವೇ ಉತ್ತಮ, ತಮ್ಮನ್ನು ಚುನಾಯಿಸಿ ಎಂದು ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿರುವ ರಾಜಕೀಯ ಮುಖಂಡರು.   ಪೂರ್ತಿ ಓದಿ... »




