{ಡಿಸೆಂಬರ್ ೨೯ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ. ಈ ಸಂದರ್ಭದಲ್ಲಿ “ನುಡಿರಾಣಿಯ ಗುಡಿ ಕುವೆಂಪು” ಎಂಬ ಈ ಲೇಖನದ ಮುಖಾಂತರ ಕುವೆಂಪು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸೋಣ.}
*ಡಾ. ಬಿ.ಆರ್. ಸತ್ಯನಾರಾಯಣ   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ವಿಜ್ಞಾನವೆಂಬ ಸಮುದ್ರದಲ್ಲಿ "ಈಸಬೇಕು, ಇದ್ದು ಜಯಿಸಬೇಕು' ಎಂಬುದು ಹಾಸ್ಯಾಸ್ಪದವಾಗುತ್ತದೆ. ಇಲ್ಲಿ ಈಸಲು ಸಾಧ್ಯ ಆದರೆ ಈಜಿ ಜಯಿಸಲು ಸಾಧ್ಯವೇ?   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ಮದುವೆಯ ಮನೆಯಲ್ಲಿ ಸೂತಕದ ಛಾಯೆ. ಮದುವೆಯ ಸಂಭ್ರಮದಲ್ಲಿದ್ದ ಮದುವಣಗಿತ್ತಿ ವರನ ಸುಳಿವಿಲ್ಲದೇ ಕಂಗಾಲಾಗಿದ್ದಾಳೆ.   ಪೂರ್ತಿ ಓದಿ... »
-ಡಾ. ಲಕ್ಷ್ಮೀ ನಾರಾಯಣಪ್ಪ, ಬೆಂಗಳೂರು.
ಆಶ್ವಯುಜ ಕೃಷ್ಣ ತ್ರಯೋದಶಿ-ನೀರು ತುಂಬುವ ಹಬ್ಬ, ಚತುರ್ದಶಿಯಂದು ನರಕಚತುರ್ದಶಿ. ಮರುದಿನ ಅಮಾವಾಸ್ಯೆಯಂದು ಮಹಾಲಕ್ಷ್ಮಿ ಪೂಜೆ, ಕಾರ್ತೀಕ ಶುಕ್ಲ ಪಾಡ್ಯಮಿಯಂದು ಬಲಿಪಾಡ್ಯಮಿ. ಬಲಿಪಾಡ್ಯಮಿ ನಂತರ ಬರುವುದು ಸೋದರ ಬಿದಿಗೆ. ಈ ಐದು ದಿನಗಳ ಸಡಗರದ ಸಂಭ್ರಮವೇ ದೀಪಾವಳಿ.   ಪೂರ್ತಿ ಓದಿ... »
ಪ್ರವಾಸ ಲೇಖನ-೪
-ನಳಿನಿ ಸೋಮಯಾಜಿ
ತಮಿಳುನಾಡಿನ ವೇಲೂರ ಹತ್ತಿರದ ಶ್ರೀಪುರದಲ್ಲಿರುವ ಬಂಗಾರದ ದೇವಸ್ಥಾನ ದ ಬಗ್ಗೆ ನಿಮಗೆ ತಿಳಿದಿದೆಯ ?......ನಮಗೂ ಈ ಗೋಲ್ಡನ್ ಟೆಂಪಲ್ ಬಗ್ಗೆ ಇತ್ತೀಚೆಗಷ್ಟೇ ತಿಳಿದಿದ್ದು.
-ತ.ವಿ. ಶ್ರೀನಿವಾಸ, ಮುಂಬೈ
'ನಾವು ಪರಮಾತ್ಮನಿಗಾಗಿ ನಪುಂಸಕರಾಗಬೇಕು' - ಇದು ಬೈಬಲ್ಲಿನಲ್ಲಿ ಬಂದಿರುವ ಏಸುವಿನ ವಚನ. ಸ್ತ್ರೀ, ಪುರುಷ ಅಥವಾ ನಪುಂಸಕ ಭೇದವು ದೇಹದೊಡಗೂಡಿ ಬಂದದ್ದು. ಆದರೆ ಇವು ಮೂರರಿಂದಲೂ ನಾವು ಭಿನ್ನ ಎಂದು ಮೇಲಿನ ವಚನವನ್ನು ಕುರಿತು ವಿಚಾರ ಮಾಡಿದಾಗ ಹೊಳೆಯಿತು.   ಪೂರ್ತಿ ಓದಿ... »
- ಗೋಪೀನಾಥ ರಾವ್
ಕರ್ನಾಟಕದ ಪ್ರಸಿದ್ಧ ಮಹಿಳಾ ಸಾಹಿತಿ ಆನಂದಿ ಸದಾಶಿವ ರಾವ್ ಸೋಮವಾರ ಮುಂಜಾನೆ ಮಂಗಳೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಗಾಯಕಿ, ಲೇಖಕಿ ಹಾಗೂ ಸಮಾಜ ಕಾರ್ಯಕರ್ತೆ ರಂಜನಿ ಸುರೇಶ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.   ಪೂರ್ತಿ ಓದಿ... »




