ಸಂಪುಟ 4
-ಗುರು ಬಬ್ಬಿಗದ್ದೆ
ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಮತಾಂತರ ಖಂಡನೀಯ. ಇದು ಹಿಂದೂ ದೇಶ. ಇಲ್ಲಿ ಎಲ್ಲ ಭಾಷೆ, ಜಾತಿ, ವೇಷ ಗಳ ಜನರಿದ್ದಾರೆ. ಆದರೆ ನಾವೆಲ್ಲ ಹಿಂದೂ ಎನ್ನುವುದನ್ನು ನವ್ಯಾರು ಮರೆಯಕೂಡದು. ದೇಶದ ಸಮಗ್ರತೆಗೆ ಧಕ್ಕೆ ಬಂದಾಗ, ದೇಶಕ್ಕೆ ದ್ರೋಹ ಬಗೆದವರನ್ನು ಹಿಂದೂ ದೇಶ ಎಂದೂ ಕ್ಷಮಿಸದು ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ನಾವೆಲ್ಲ ಒಂದು ಎಂಬುದನ್ನು ಅರಿತು ಒಂದಾಗಿ ಬಾಳಬೇಕೆಂಬುದೇ ಕವನದ ಮೂಲ ಉದ್ದೇಶ.   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ನನ್ನ ಜೀವನದಿ ಬೆಳಕಾಗಿ ನೀ ಬಂದೆ
ನಿನ್ನ ಕಾಣದೆಯೆ ನಾ ನೋವನುಂಡೆ
ನಿನ್ನ ಕಾಲ್ಗೆರಗುತಲಿ ನಾ ಬಾಗಿ ನಿಂದೆ
ಸಾಗಿಸು ಎನ್ನ ಬಾಳ ನೌಕೆಯನು ತಂದೆ ೧   ಪೂರ್ತಿ ಓದಿ... »



