-ಅರ್ಶದ್ ಹುಸೇನ್ ಎಂ. ಹೆಚ್
ಮೊನ್ನೆ ಯು.ಪಿ.ಎ. ಸರ್ಕಾರ ಪೆಟ್ರೋಲ್,ಡೀಸೆಲ್ ಬೆಲೆಗಳನ್ನು ಏರಿಸಿದ್ದು ಜನಸಾಮಾನ್ಯರಲ್ಲಿ ಬಿಸಿಸುದ್ದಿ. ಇದಕ್ಕೇ ಕಾದುಕೊಂಡಿದ್ದವರು ಪೆಟ್ರೋಲ್ ಬೆಲೆ ಏರಿಕೆಯನ್ನೇ ನಪವಾಗಿಟ್ಟುಕೊಂಡು ಅಗತ್ಯವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಲವೆಡೆ ಪ್ರತಿಭಟನೆ, ಬಂದ್ ಎಲ್ಲಾ ಆಚರಿಸುತ್ತಿದ್ದಾರೆ.   ಪೂರ್ತಿ ಓದಿ... »
- ನಳಿನಿ ಸೋಮಯಾಜಿ
ಆರು ಜನ ಪಕ್ಷೇತರನ್ನು ಸೇರಿಸಿ
ಬಹುಮತ ಬಂದಿರುವ ಸಾಧ್ಯತೆ ತೋರಿಸಿ
ತನ್ನೊಡನೆ ಇಪ್ಪತ್ತೊಂಬತ್ತು ಮಂದಿ ಕೂಡಿಸಿ
ಲಕ್ಷಾಂತರ ಜನರನ್ನ ಪ್ರತ್ಯಕ್ಷ ವಾಗಿರಿಸಿ
ಕಂಡ ಕಂಡ ದೇವರಿಗೆಲ್ಲ ಪೂಜೆ ಸಲ್ಲಿಸಿ
ಭುಗಿಲೆದ್ದವರನ್ನು ತಣ್ಣಗಾಗಿಸಿ
-ವರದಿ : ಡಾ. ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ
"ನವ ಸಂವತ್ಸರ ಭೂಮಿಗೆ ಬಂದು
ಕರೆಯುತ್ತಿದೆ ನಮ್ಮನು ಇಂದು"!!!!!
ಎಂದು ರಾಷ್ಟ್ರಕವಿ ಕುವೆಂಪು ಯುಗಾದಿ ಗೀತೆಯಲ್ಲಿ ಹೇಳಿದಂತೆ, ಸಾವಿರಾರು ಕನ್ನಡಿಗರನ್ನು ಕಳಕಳಿಯಿಂದ ಕರೆದಿತ್ತು ಕೆ. ಕೆ. ಎನ್. ಸಿ. ಸರ್ವಧಾರಿ ಸಂವತ್ಸರದ ಯುಗಾದಿ ಆಚರಣೆ ಮೇ 3 ರಂದು ಸನ್ನಿವೇಲ್ ಹಿಂದೂ ದೇವಾಲಯದ ಸಭಾಂಗಣದಲ್ಲಿ. ಮುಂಬಾಗಿಲಿನಲ್ಲಿ ಅಲಂಕೃತವಾದ ಚೈತ್ರಮಾಸವನ್ನು ಸಂಕೇತಿಸುವ ಚಿಗುರೊಡೆದ ಮರಗಿಡಗಳು, ಹೂವು ಮೊಗ್ಗುಗಳು, ಚಿಲಿಪಿಲಿಯ ಹಕ್ಕಿಗಳು ಮತ್ತು ಕಾರಂಜಿಯು ಕೃತಕವಾಗಿ ಸೃಷ್ಟಿಸಿದ ಹಿಂದೂ ದೇವಾಲಯದ ಪ್ರಾಕೃತಿಯಲ್ಲಿ ಕಂಗೊಳಿಸುತ್ತಾ ಅತಿಥಿಗಳನ್ನು ಆದರದಿಂದ ಸ್ವಾಗತಿಸುತ್ತಿತ್ತು.   ಪೂರ್ತಿ ಓದಿ... »
-ಶ್ರೀನಾಥ್ ಭಲ್ಲೆ
ಅಕ್ಕಾ ಅಕ್ಕಾ
ಬುಟ್ಟಿಯ ಹಿಡಿದು
ಹೊರಟೆ ನೀನೆಲ್ಲಿಗೆ ?
ಅಡುಗೆ ಮಾಡಲು
ತರಕಾರಿ ತರಲೆಂದು
ಹೊರಟೆ ಮಾರ್ಕೆಟ್ಟಿಗೆ   ಪೂರ್ತಿ ಓದಿ... »
- ಗುರು ಬಬ್ಬಿಗದ್ದೆ
ಕಾಡುತಿರುವೆ ಕಾಡಬೇಡ, ಕೋಮಲಾಂಗಿ ಮೋಹಿನಿ
ಕನಸುಗಳನು ಹೊಸೆಯಬೇಡ ನನ್ನ ಬಾಳ ಚಾಂದಿನಿ ೧   ಪೂರ್ತಿ ಓದಿ... »



